• Slide
    Slide
    Slide
    previous arrow
    next arrow
  • ಆ.23ಕ್ಕೆ ದೀವಗಿಯಲ್ಲಿ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ

    300x250 AD

    ಕುಮಟಾ: ಶ್ರೀ ರಾಮಾನಂದ ಅವಧೂತರ ದ್ವಿತೀಯ ಆರಾಧನೆಯ ಅಂಗವಾಗಿ ಆ.23, ಬುಧವಾರ ಸಂಜೆ 4.30 ರಿಂದ ತಾಲೂಕಿನ ದೀವಗಿ ಮಠದಲ್ಲಿ ‘ಕನಕಾಂಗಿ ಕಲ್ಯಾಣ’ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ.

    ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಭಂಡಾರಿ ಬೋಳ್ಗೆರೆ, ಗಜಾನನ ಹೆಗಡೆ ಸಾಂತೂರು ಸಹಕರಿಸಲಿದ್ದು, ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ, ಸುಬ್ರಹ್ಮಣ್ಯ ಮೂರೂರು, ಶ್ರೀಧರ ಹೆಗಡೆ ಚಪ್ಪರಮನೆ, ಗಣಪತಿ ಹೆಗಡೆ ತೋಟಿಮನೆ, ಕಾರ್ತಿಕ್ ಚಿಟ್ಟಾಣಿ, ವಿನಯ್ ಬೇರೊಳ್ಳಿ, ದರ್ಶನ್ ಭಟ್ಟ ಮುಗ್ವಾ, ಮುಂತಾದವರು ಕಾಣಿಸಿಕೊಳ್ಳಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top