Slide
Slide
Slide
previous arrow
next arrow

ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯ: ವಿದ್ಯುತ್ ಕಂಬ ಮೈಮೇಲೆ ಬಿದ್ದು ಕಾರ್ಮಿಕ ದುರ್ಮರಣ

300x250 AD

ರಾಮನಗರ: ಟ್ರ್ಯಾಕ್ಟರ್ ಚಾಲಕನ ಅಚಾತುರ್ಯದಿಂದ ಟ್ರ್ಯಾಕ್ಟರನಲ್ಲಿದ್ದ ವಿದ್ಯುತ್ ಕಂಬಗಳು ಕೂಲಿ ಕಾರ್ಮಿಕನ ಮೇಲೆ ಬಿದ್ದು ಮೃತಪಟ್ಟ ಘಟನೆ ರಾಮನಗರದ ಆಡಾಳಿ ಗೌಳಿವಾಡ ಜಮೀನಿನಲ್ಲಿ ನಡೆದಿದೆ.

ರಾಜು ವಾಸು ಟಪೋಜಿ (24) ಎಂಬಾತನೇ ಮೃತಪಟ್ಟ ಕಾರ್ಮಿಕನಾಗಿದ್ದು, ಟ್ರ್ಯಾಕ್ಟರ್ ಚಾಲಕ ಮಾರುತಿ ಹಾಗು ಗುತ್ತಿಗೆದಾರ ದಾಂಡೇಲಿಯ ಸರ್ವೇಶ ಸುದೇಶ ಕುದಳೆ ಈ ಘಟನೆಯ ಆರೋಪಿಯಾಗಿದ್ದಾರೆ.ಟ್ರಾಕ್ಟರ್ ಟ್ರ್ಯಾಲಿಯಲ್ಲಿ ವಿದ್ಯುತ್ ಕಂಬಕ್ಕೆ ಹಗ್ಗ ಕಟ್ಟಿ ಏರಿಸಲಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

300x250 AD
Share This
300x250 AD
300x250 AD
300x250 AD
Back to top