• Slide
    Slide
    Slide
    previous arrow
    next arrow
  • ಸತೀಶ ಕಟ್ಟಿಗೆ ಪ್ರಥಮ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ ಆಯೋಜನೆ

    300x250 AD

    ಯಲ್ಲಾಪುರ: ಸದಾ ಸಮಾಜದ ಹಿತಕ್ಕಾಗಿ ಬದುಕಿ, ಇಹಲೋಕವನ್ನು ತ್ಯಜಿಸಿದ ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದ ಸತೀಶ್ ಕಟ್ಟಿಗೆ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ನಿಮಿತ್ತ ಜು.14, ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪಟ್ಟಣದ ಅಡಿಕೆ ಭವನದಲ್ಲಿ ರಕ್ತದಾನವನ್ನು ಆಯೋಜಿಸಲಾಗಿದೆ.
    ಆದಕಾರಣ ಸರ್ವರಿಗೂ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸಕ್ತರು ಆಗಮಿಸಿ ರಕ್ತದಾನ ಮಾಡಲು ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top