Slide
Slide
Slide
previous arrow
next arrow

ಕುಮಟಾದ ಪಂಚರ್ ಅಂಗಡಿ ಗಣೇಶ ಅಪಘಾತದಲ್ಲಿ ನಿಧನ

300x250 AD

ಕುಮಟಾ: ಪಟ್ಟಣದಲ್ಲಿ ಪಂಚರ್ ಅಂಗಡಿ ಹೊಂದಿದ್ದು, ಪಂಚರ್ ಗಣೇಶ ಎಂದೇ ಕರೆಯುತ್ತಿದ್ದ ಗಣೇಶ ನಾಯ್ಕ ಅಪಘಾತದಲ್ಲಿ ಮೃತನಾಗಿದ್ದಾನೆ.

ಅಪರಿಚಿತ ಕಂಟೆನರ್ ವಾಹನ ಬೈಕ್ ಗೆ ಬಡಿದು ಕುಮಟಾದ ಅಳ್ವೇಕೋಡಿ ನಿವಾಸಿ ಗಣೇಶ ನಾಯ್ಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಗಣೇಶ ನಾಯ್ಕ ಕುಮಟಾದಲ್ಲಿ ಎಲ್ಲೆ ವಾಹನಗಳು ಪಂಚರ್ ಆದರೆ ಕೂಡಲೇ ಸ್ಥಳಕ್ಕೆ ಬಂದು ಪಂಚರ್ ತೆಗೆದು ಕೊಡುತ್ತಿದ್ದರು ಎನ್ನಲಾಗಿದೆ.

300x250 AD
Share This
300x250 AD
300x250 AD
300x250 AD
Back to top