Slide
Slide
Slide
previous arrow
next arrow

ಪಡಿತರ ಪಡೆಯಲು ಜೂ. 27 ಕೊನೆಯ ದಿನ

300x250 AD

ದಾಂಡೇಲಿ: ತಾಲ್ಲೂಕಿನ ಪಡಿತರದಾರರಿಗೆ ಈ ತಿಂಗಳ ಪಡಿತರವನ್ನು ಪಡೆಯಲು ಜೂನ್ 27 ಕಡೆಯ ದಿನವಾಗಿದೆ. ಈ ನಿಟ್ಟಿನಲ್ಲಿ ಈ ತಿಂಗಳ ಪಡಿತರವನ್ನು 27ರೊಳಗೆ ತಮ್ಮ ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳುವಂತೆ ಆಹಾರ ನಿರೀಕ್ಷಕ ಗೋಪಿ ಚೌವ್ಹಾಣ್ ತಿಳಿಸಿದ್ದಾರೆ.
ಜೂನ್ 28ರಿಂದ ಇಲಾಖೆಯ ರ‍್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿದ್ದು, ಈ ತಿಂಗಳ 28, 29 ಮತ್ತು 30ರಂದು ಪಡಿತರ ವಿತರಣಾ ಕಾರ್ಯ ಇರುವುದಿಲ್ಲ. ಆದ್ದರಿಂದ ಪಡಿತರದಾರರು ಈ ಬಗ್ಗೆ ಗಮನಹರಿಸುವಂತೆ ಅವರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top