Slide
Slide
Slide
previous arrow
next arrow

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ರಾಜ್ಯ ಸರ್ಕಾರ ಆದೇಶ

300x250 AD

ಬೆಂಗಳೂರು: ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರಿಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

  • 1.ಬೆಂಗಳೂರು ನಗರ: ಟಿ.ಕೆ. ಅನಿಲ್ ಕುಮಾರ್
  • ಬೆಂಗಳೂರು ಗ್ರಾಮಾಂತರ: ಸಲ್ಮಾಕೆ. ಫಾಹಿಂ
  • ರಾಮನಗರ: ವಿ. ರಶ್ಮಿ ಮಹೇಶ್
  • ಚಿತ್ರದುರ್ಗ: ಅಮಲಾನ್ ಆದಿತ್ಯ ಬಿಸ್ವಾಸ್
  • ಕೋಲಾರ: ಡಾ.ಏಕ್‌ರೂಪ್ ಕೌರ್
  • ಬೆಳಗಾವಿ: ಅಂಜುಂ ಪರ್ವೇಜ್
  • ಶಿವಮೊಗ್ಗ: ಎಸ್.ಆರ್. ಉಮಾಶಂಕರ್
  • ಚಿಕ್ಕಬಳ್ಳಾಪುರ: ಡಾ.ಎನ್. ಮಂಜುಳ
  • ದಾವಣಗೆರೆ: ಗುಂಜನ್ ಕೃಷ್ಣ
  • ಮೈಸೂರು: ಡಾ.ಎಸ್. ಸೆಲ್ವಕುಮಾರ್
  • ಮಂಡ್ಯ: ಡಾ. ಪಿ.ಸಿ. ಜಾಫರ್
  • ಚಾಮರಾಜನಗರ:ಮಂಜುನಾಥ್ ಪ್ರಸಾದ್
  • ಹಾಸನ: ಡಾ.ಎಂ.ಎನ್.ಅಜಯ್ ನಾಗಭೂಷಣ್
  • ಕೊಡಗು: ಡಾ.ಎನ್.ವಿ. ಪ್ರಸಾದ್
  • ಚಿಕ್ಕಮಗಳೂರು:ರಾಜೇಂದ್ರ ಕುಮಾರ್ ಕಟಾರಿಯಾ
  • ಉಡುಪಿ, ಡಾ.ಎಂ.ಟಿ. ರೇಜು
  • ದಕ್ಷಿಣ ಕನ್ನಡ: ಎಲ್.ಕೆ. ಅತೀಕ್
  • ತುಮಕೂರು: ಜಿ. ಸತ್ಯವತಿ
  • ಧಾರವಾಡ: ವಿ. ಅನ್ನು ಕುಮಾರ್
  • ಗದಗ: ಸಿ. ಶಿಖಾ
  • ವಿಜಯಪುರ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
  • ಉತ್ತರ ಕನ್ನಡ: ರಿತೇಶ್ ಕುಮಾರ್ ಸಿಂಗ್
  • ಬಾಗಲಕೋಟೆ: ಮೊಹಮ್ಮದ್ ಮೊಲ್ಸನ್
  • ಕಲಬುರಗಿ: ಪಂಕಜ್ ಕುಮಾರ್ ಪಾಂಡೇ
  • ಯಾದಗಿರಿ: ಮನೋಜ್ ಜೈನ್
  • ರಾಯಚೂರು: ಡಾ. ಜೆ. ರವಿಶಂಕರ್
  • ಕೊಪ್ಪಳ: ನವೀನ್ ರಾಜ್ ಸಿಂಗ್
  • ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್ ಚಂದ್ರ ಜೈನ್
  • ಬೀದರ್: ಮೌನೀಶ್ ಮೌನ್ಸಿಲ್
  • ಹಾವೇರಿ: ಡಾ. ವಿಶಾಲ್ ಆರ್.
  • ವಿಜಯನಗರ: ಡಾ. ಕೆ.ಪಿ. ಮೋಹನ್ ರಾಜ್

300x250 AD

Share This
300x250 AD
300x250 AD
300x250 AD
Back to top