• Slide
    Slide
    Slide
    previous arrow
    next arrow
  • ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ರಾಜ್ಯ ಸರ್ಕಾರ ಆದೇಶ

    300x250 AD

    ಬೆಂಗಳೂರು: ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

    ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರಿಗೆ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಯೋಜನೆಗಳ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

    • 1.ಬೆಂಗಳೂರು ನಗರ: ಟಿ.ಕೆ. ಅನಿಲ್ ಕುಮಾರ್
    • ಬೆಂಗಳೂರು ಗ್ರಾಮಾಂತರ: ಸಲ್ಮಾಕೆ. ಫಾಹಿಂ
    • ರಾಮನಗರ: ವಿ. ರಶ್ಮಿ ಮಹೇಶ್
    • ಚಿತ್ರದುರ್ಗ: ಅಮಲಾನ್ ಆದಿತ್ಯ ಬಿಸ್ವಾಸ್
    • ಕೋಲಾರ: ಡಾ.ಏಕ್‌ರೂಪ್ ಕೌರ್
    • ಬೆಳಗಾವಿ: ಅಂಜುಂ ಪರ್ವೇಜ್
    • ಶಿವಮೊಗ್ಗ: ಎಸ್.ಆರ್. ಉಮಾಶಂಕರ್
    • ಚಿಕ್ಕಬಳ್ಳಾಪುರ: ಡಾ.ಎನ್. ಮಂಜುಳ
    • ದಾವಣಗೆರೆ: ಗುಂಜನ್ ಕೃಷ್ಣ
    • ಮೈಸೂರು: ಡಾ.ಎಸ್. ಸೆಲ್ವಕುಮಾರ್
    • ಮಂಡ್ಯ: ಡಾ. ಪಿ.ಸಿ. ಜಾಫರ್
    • ಚಾಮರಾಜನಗರ:ಮಂಜುನಾಥ್ ಪ್ರಸಾದ್
    • ಹಾಸನ: ಡಾ.ಎಂ.ಎನ್.ಅಜಯ್ ನಾಗಭೂಷಣ್
    • ಕೊಡಗು: ಡಾ.ಎನ್.ವಿ. ಪ್ರಸಾದ್
    • ಚಿಕ್ಕಮಗಳೂರು:ರಾಜೇಂದ್ರ ಕುಮಾರ್ ಕಟಾರಿಯಾ
    • ಉಡುಪಿ, ಡಾ.ಎಂ.ಟಿ. ರೇಜು
    • ದಕ್ಷಿಣ ಕನ್ನಡ: ಎಲ್.ಕೆ. ಅತೀಕ್
    • ತುಮಕೂರು: ಜಿ. ಸತ್ಯವತಿ
    • ಧಾರವಾಡ: ವಿ. ಅನ್ನು ಕುಮಾರ್
    • ಗದಗ: ಸಿ. ಶಿಖಾ
    • ವಿಜಯಪುರ: ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ
    • ಉತ್ತರ ಕನ್ನಡ: ರಿತೇಶ್ ಕುಮಾರ್ ಸಿಂಗ್
    • ಬಾಗಲಕೋಟೆ: ಮೊಹಮ್ಮದ್ ಮೊಲ್ಸನ್
    • ಕಲಬುರಗಿ: ಪಂಕಜ್ ಕುಮಾರ್ ಪಾಂಡೇ
    • ಯಾದಗಿರಿ: ಮನೋಜ್ ಜೈನ್
    • ರಾಯಚೂರು: ಡಾ. ಜೆ. ರವಿಶಂಕರ್
    • ಕೊಪ್ಪಳ: ನವೀನ್ ರಾಜ್ ಸಿಂಗ್
    • ಬಳ್ಳಾರಿ: ಡಾ. ಕೆ.ವಿ ತ್ರಿಲೋಕ್ ಚಂದ್ರ ಜೈನ್
    • ಬೀದರ್: ಮೌನೀಶ್ ಮೌನ್ಸಿಲ್
    • ಹಾವೇರಿ: ಡಾ. ವಿಶಾಲ್ ಆರ್.
    • ವಿಜಯನಗರ: ಡಾ. ಕೆ.ಪಿ. ಮೋಹನ್ ರಾಜ್

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top