Slide
Slide
Slide
previous arrow
next arrow

ಮೇ.28ಕ್ಕೆ ಮಹಿ ಗಜಲ್ ಸಂಕಲನ ಲೋಕಾರ್ಪಣೆ

300x250 AD

ಶಿರಸಿ: ಮಹಿ ಗಜಲ್ ಗಜಲ್ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವು ಮೇ. 28ರ ಮಧ್ಯಾಹ್ನ 3.30ಕ್ಕೆ ನೆಮ್ಮದಿ ಕುಟೀರದಲ್ಲಿ ನಡೆಯಲಿದೆ.
ಡಾ.ಗೋವಿಂದ ಹೆಗಡೆ ಹುಬ್ಬಳ್ಳಿರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆಯನ್ನು ಮಾಡಲಿದ್ದಾರೆ. ಸಂತೋಷ ಉಪಾಧ್ಯಾಯ ದೆಹಲಿ ಅವರು ಕೃತಿ ಪರಿಚಯ ಮಾಡಲಿದ್ದಾರೆ. ಮಹೇಶ ಹೆಗಡೆ ಹಳ್ಳಿಗದ್ದೆ ಮಹಿ ಗಜಲ್ ಸಂಕಲನ ರಚಿಸಿರುತ್ತಾರೆ.
ನಿರ್ಮಲಾ ಹೆಗಡೆ ಗೋಳಿಕೊಪ್ಪ ಅವರಿಂದ ಪ್ರಾಸ್ತಾವಿಕ ನುಡಿ, ರೋಹಿಣಿ ಹೆಗಡೆ ಶಿರಸಿ ಇವರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಆರಂಭದಲ್ಲಿ ಸಿರಿ ಹೆಗಡೆ ಬೊಮ್ಮನಳ್ಳಿ ಅವರಿಂದ ಪ್ರಾರ್ಥನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಹಿಮ ಪ್ರಕಾಶನ ಬೆಂಗಳೂರುರವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top