Slide
Slide
Slide
previous arrow
next arrow

ಮರು ಮೌಲ್ಯಮಾಪನ; ರೋಹಿತ್‌ಗೆ 4ನೇ ಸ್ಥಾನ

300x250 AD

ಯಲ್ಲಾಪುರ: ಪಿಯುಸಿ ಮರು ಮೌಲ್ಯಮಾಪನದಲ್ಲಿ ತಾಲೂಕಿನ ಬೇಲೇಕಣಿ ಗೋಳಿಗದ್ದೆ ಮೂಲದ ರೋಹಿತ್ ಹೆಗಡೆ ರಾಜ್ಯಕ್ಕೆ 4ನೇ ಸ್ಥಾನ ಪಡೆದ್ದಾನೆ.
ಕಾರ್ಕಳದ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಗಣಿತ, ಜೀವಶಾಸ್ತ್ರ ಹಾಗೂ ಭೌತಶಾಸ್ತ್ರದಲ್ಲಿ ಶೇ 100ರಷ್ಟು ಅಂಕಗಳಿಸಿದ್ದಾನೆ, ಜೆಇಇ ಪರೀಕ್ಷೆತಲ್ಲಿ ಸಹ ಶೇ 98.34ರ ಸಾಧನೆ ಈತನದ್ದಾಗಿದ್ದು, ಈತನ ಕುಟುಂಬ ಶಿವಮೊಗ್ಗದಲ್ಲಿ ವಾಸವಾಗಿದೆ.

300x250 AD
Share This
300x250 AD
300x250 AD
300x250 AD
Back to top