• Slide
    Slide
    Slide
    previous arrow
    next arrow
  • ಸುನೀಲ ಹೆಗಡೆ ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ

    300x250 AD

    ದಾಂಡೇಲಿ: ಮಾಜಿ ಶಾಸಕರು ಹಾಗೂ ಬಿಜೆಪಿ ಅಭ್ಯರ್ಥಿಯಾಗಿರುವ ಸುನೀಲ ಹೆಗಡೆಯವರ ಜನ್ಮದಿನದ ನಿಮಿತ್ತ ಮತ್ತು ಅವರ ಗೆಲುವಿಗಾಗಿ ಪ್ರಾರ್ಥಿಸಿ ಶಶಿಧರ್ ಓಶಿಮಠ ಅವರ ನೇತೃತ್ವದಲ್ಲಿ ಗೆಳೆಯರ ಬಳಗದ ವತಿಯಿಂದ ನಗರದ ಅಂಬೇವಾಡಿಯ ಶ್ರೀ.ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸೋಮವಾರ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರಮುಖರುಗಳಾದ ಪ್ರವೀಣ್ ಜನ್ನು, ರೋಷನ್ ನೇತ್ರಾವಳಿ, ಮುಸ್ತಾಕ್ ಶೇಖ್, ನವೀನ್ ಕಾಮತ್, ಚಂದ್ರು ಶೆಟ್ಟಿ, ಥಾಮಸ್ ಫರ್ನಾಂಡಿಸ್, ಪ್ರಶಾಂತ್ ಬಸೂರ್ತೆಕರ್, ಗಜಾನನ್, ಅಶುತೋಷ್ ರಾಯ್, ರಿಯಾಜ್, ಮಂಜುನಾಥ್ ಪಾಟೀಲ್, ರಾಘವೇಂದ್ರ ಮಾನಗೆ, ಅಬ್ದುಲ್ ಚಪ್ಪರಬಂದ್,  ಶಿವಾನಂದ ಗಗ್ಗರಿ, ಪ್ರಶಾಂತ ಪ್ರಭು, ಮಂಜು ಶೆಟ್ಟಿ, ರೂಪೇಶ್ ಪವಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾಂತ ಕ್ಷೀರಸಾಗರ್, ಪ್ರಧಾನ ಕರ‍್ಯದರ್ಶಿ ಗುರು ಮಠಪತಿ, ಜಿಲ್ಲಾ ಕರ‍್ಯದರ್ಶಿ ಬಸವರಾಜ ಕಲಶೆಟ್ಟಿ, ಪ್ರಮುಖರುಗಳಾದ ಶಾರದಾ ಪರಶುರಾಮ, ಗೀತಾ ಶಿಕಾರಿಪುರ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ತಂಡ, ನಗರ ಸಭಾ ಸದಸ್ಯರು, ವಿವಿಧ ಗ್ರಾಮ ಪಂಚಾಯ್ತು ಸದಸ್ಯರು, ಮತ್ತು ಪಕ್ಷದ ಕರ‍್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top