• Slide
    Slide
    Slide
    previous arrow
    next arrow
  • ಏ.23ಕ್ಕೆ ‘ಪ್ರಸೂತಪುರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

    300x250 AD

    ಶಿರಸಿ: ಯಕ್ಷಾಂಕುರ (ರಿ.) ಐನಕೈ ಇವರ ಆಶ್ರಯದಲ್ಲಿ ನಡೆದ 18ನೇ ವರ್ಷದ ಮಕ್ಕಳ ಯಕ್ಷಗಾನ ಶಿಬಿರದ ಮುಕ್ತಾಯ ಸಮಾರಂಭವನ್ನು ಏ. 23, ರವಿವಾರದಂದು‌ ಇಲ್ಲಿನ‌ ಟಿಎಂಎಸ್ ಸಭಾಭವನದಲ್ಲಿ ಸಂಜೆ 5.30 ಘಂಟೆಯಿಂದ ಆಯೋಜಿಸಲಾಗಿದೆ.

    ಕಾರ್ಯಕ್ರಮದ ಅಧ್ಯಕ್ಷರಾಗಿ ನಿವೃತ್ತ ಇಂಜಿನಿಯರ್ ರವಿಶಂಕರ ಭಟ್ ಹಾಗೂ ಮುಖ್ಯ ಅತಿಥಿಗಳಾಗಿ ಸುಮುಖ ಟಿವಿ ಮತ್ತು ಶಿರಸಿ ಸಮಾಚಾರ ದಿನಪತ್ರಿಕೆ ಸಂಪಾದಕ ಸುಬ್ರಾಯ ಭಟ್ಟ ಬಕ್ಕಳ ಆಗಮಿಸಲಿದ್ದಾರೆ.

    300x250 AD

    ನಂತರದಲ್ಲಿ ಶಿಬಿರಾರ್ಥಿಗಳಿಂದ ‘ಪ್ರಸೂತಪುರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಸರ್ವ ಯಕ್ಷಾಭಿಮಾನಿಗಳು ಆಗಮಿಸಬೇಕೆಂದು ಕೋರಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top