• Slide
    Slide
    Slide
    previous arrow
    next arrow
  • ಮುತ್ತಿನಕೆರೆ ಶ್ರೀವೆಂಕಟರಮಣ ದೇವರ ವಾರ್ಷಿಕೋತ್ಸವ ಸಂಪನ್ನ

    300x250 AD

    ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಮುತ್ತಿನಕೆರೆ ಮಜರೆಯಲ್ಲಿರುವ ಸಂಕಟಹರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

    ಮುಂಜಾನೆ 9 ಘಂಟೆಯಿಂದ ಶ್ರೀ ಗಣಪತಿ ಪೂಜೆಯೊಂದಿಗೆ ಪ್ರಾರಂಭಿಸಿ, ಶ್ರೀ ದೇವರಿಗೆ ಫಲ ಪಂಚಾಮೃತಾಭಿಷೇಕ, ಸಹಸ್ರ ನಾಮ ಪೂರ್ವಕ ಕಲ್ಪೋಕ್ತ ಪೂಜೆ, ಶ್ರೀ ಸೂಕ್ತ,108 ಪುರುಷಸೂಕ್ತ, ತುಳಸೀ ಅರ್ಚನೆ, ಅಷ್ಟೋತ್ತರ ಕುಂಕುಮಾರ್ಚನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ 12.30ಕ್ಕೆ ಶ್ರೀ ದೇವರಿಗೆ ಮಹಾ ಮಂಗಳಾರತಿ ಮಾಡಿ.ತೀರ್ಥಪ್ರಸಾದ ವಿತರಿಸಲಾಯಿತು.
    ಈ ವೇಳೆ ಊರ ನಾಗರೀಕರು ಮಾತೆಯರು, ಭಕ್ತಾದಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top