Slide
Slide
Slide
previous arrow
next arrow

ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ: ಸಾವಿರಾರು ಮರಗಳು ಬೆಂಕಿಗಾಹುತಿ

300x250 AD

ಶಿರಸಿ: ತಾಲೂಕಿನ ಬನವಾಸಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಅರಣ್ಯಕ್ಕೆ ಯಾರೋ ಕೆಲವು ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು ಲಕ್ಷಾಂತರ ಮರಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಬೆಂಕಿಯ ಪರಿಣಾಮ ಅನೇಕ ಕಾಡುಪ್ರಾಣಿಗಳು ಜೀವಸಹಿತ ದಹನವಾಗಿದ್ದು, ಅರಣ್ಯ ಪ್ರದೇಶದ ಹತ್ತಿರದ ಹಲವಾರು ರೈತರ ಬೆಳೆಗಳೂ ಸಹ ಬೆಂಕಿಗಾಹುತಿಯಾಗಿದ್ದು, ರೈತರು ಕಣ್ಣೀರಿಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಿಡಿಗೇಡಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಪರವಾಗಿ ಯುವರಾಜ ಜೆ. ಗೌಡ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top