• Slide
    Slide
    Slide
    previous arrow
    next arrow
  • ಡಿವೈಎಫ್‌ಐ ಕಾರ್ಯಾಗಾರದ ಬೀದಿ ಸಂಗ್ರ‍ಹ ಅಭಿಯಾನಕ್ಕೆ ಚಾಲನೆ

    300x250 AD

    ದಾಂಡೇಲಿ: ಫೆ.25 ಮತ್ತು 26ರಂದು ನಗರದ ಹಾರ್ನ್ಬಿಲ್ ಸಭಾಭವನದಲ್ಲಿ ನಡೆಯಲಿರುವ ಡಿವೈಎಫ್‌ಐ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರದ ಯಶಸ್ಸಿಗೆ ಜನತೆಯ ಸಹಾಯ ಕೋರಿ ಹಮ್ಮಿಕೊಂಡಿರುವ ಬೀದಿ ಸಂಗ್ರಹ ಅಭಿಯಾನಕ್ಕೆ ನಗರಸಭೆಯ ಮುಂಭಾಗದಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್ ಮತ್ತು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಶುಕ್ರವಾರ ಚಾಲನೆ ನೀಡಿ ಶುಭ ಕೋರಿದರು.
    ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯೆ ಯಾಸ್ಮಿನ್ ಕಿತ್ತೂರು, ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ್, ಸಿಐಟಿಯು ಮುಖಂಡರಾದ ಸಲೀಂ ಸೈಯದ್, ಡಿವೈಎಫ್‌ಐ ರಾಜ್ಯ ಸಮಿತಿ ಸದಸ್ಯ ಡಿ.ಸ್ಯಾಮಸನ್, ಮುಖಂಡರುಗಳಾದ ಕಾಂತರಾಜ್, ಇಮ್ರಾನ್ ಖಾನ್, ಸಲ್ಮಾನ್ ರಾಜ್, ಕಾಂಗ್ರೆಸ್ ಮುಖಂಡರಾದ ಜಾಫರ್ ಮಸನಕಟ್ಟಿ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top