Slide
Slide
Slide
previous arrow
next arrow

ಧಾತ್ರಿ‌ ಶ್ರೀನಿವಾಸ್ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ‌ ಸಭೆ: ಪಕ್ಷ ಅಭಿವೃದ್ಧಿ ಕುರಿತು ಚರ್ಚೆ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿ, ಕುಂದರಗಿ, ಹಿತ್ಲಳ್ಳಿ, ಹಾಸಣಗಿ, ಕಂಪ್ಲಿ ಮುಂತಾದ ಪಂಚಾಯತ್ ವ್ಯಾಪ್ತಿಯಲ್ಲಿ ಭೇಟಿ ನೀಡಿ ಕಾಂಗ್ರೆಸ್ ಪಕ್ಷದಿಂದ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಸಭೆ ಸೇರಿ ಪಕ್ಷದ ಮುಂದಿನ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಈ ಸಮಯದಲ್ಲಿ ಶ್ರೀನಿವಾಸ್ ಭಟ್ ಧಾತ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಎನ್. ಗಾಂವ್ಕರ್, ವಿ.ಎಸ್‌. ಭಟ್, ನರಸಿಂಹ ನಾಯ್ಕ, ಘಟಕ ಅಧ್ಯಕ್ಷರುಗಳಾದ ವಾಸುದೇವ ಶೆಟ್ಟಿ, ರಾಮು ವಿ. ಹೆಗಡೆ, ಶೇಖರ್ ಸಿದ್ದಿ, ಗಣೇಶ್ ರೋಕಾಡೆ, ದಿಲೀಪ್ ರೋಕಡೆ, ಮರಿಯೋಜಿರಾವ್ ಇನ್ನೂ ಮುಂತಾದ ಸಂಘಟನಾ ಪ್ರಮುಖರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top