Slide
Slide
Slide
previous arrow
next arrow

ಆಕರ್ಷಣೆಯ ಕೇಂದ್ರಬಿಂದುವಾದ ರೇಖಾ ಭಟ್ ಕೈಯಲ್ಲರಳಿದ ರಂಗೋಲಿ

300x250 AD

ಶಿರಸಿ: ಚಿತ್ರಕಲಾವಿದೆ, ಖ್ಯಾತಗಾಯಕಿ ರೇಖಾ ಸತೀಶ ಭಟ್ಟ ನಾಡಗುಳಿ ಪ್ರಸ್ತುತ ವರ್ಷದ ದೀಪಾವಳಿಯ ಲಕ್ಷ್ಮೀ ಪೂಜೆಗಾಗಿ ಆಕರ್ಷಕ ರಂಗೋಲಿ ಬಿಡಿಸಿದ್ದು ಜನಮನ ಸೂರೆಗೊಂಡಿದೆ.
ಕಳೆದ 29 ವರ್ಷಗಳಿಂದ ಪ್ರತಿ ದೀಪಾವಳಿಗೆ ತಮ್ಮ ಸತೀಶ್ ಟ್ರೇಡಿಂಗ್ ಕಂಪನಿಯಲ್ಲಿ ಭಗವಂತನ ವಿವಿಧಾವತಾರದ ರಂಗೋಲಿ ಬಿಡಿಸುತ್ತ ಜನಮನ್ನಣೆಗಳಿಸುತ್ತಿರುವುದು ವಿಶೇಷವಾಗಿದ್ದು, ಈ ಬಾರಿಯ ರಂಗೋಲಿಯೂ ನೂರಾರು ಜನರ ಮೊಬೈಲ್’ನಲ್ಲಿ ಸೆರೆಗೊಂಡಿದೆ.

300x250 AD
Share This
300x250 AD
300x250 AD
300x250 AD
Back to top