Slide
Slide
Slide
previous arrow
next arrow

ರಾಜ್ಯಕಾರ್ಯದರ್ಶಿಯಾಗಿ ನಜೀರ ಅಹ್ಮದ್ ಉಮರ ಸಾಬ್ ನೇಮಕ

300x250 AD

ಶಿರಸಿ:ಬನವಾಸಿ ರಸ್ತೆ ಹಂಚಿನಕೇರಿಯ ನಜೀರ ಅಹ್ಮದ ಉಮರ ಸಾಬ ಖತೀಬ್ ಅಲಿಯಾಸ ತಾಜವಾಲೆರವರನ್ನು ಕರ್ನಾಟಕ ರಾಜ್ಯ ಪ್ರದೇಶ ಜನತಾದಳ ಜಾತ್ಯಾತೀತ ಪಕ್ಷದ ಅಲ್ಪಸಂಖ್ಯಾತರ ವಿಭಾಗಕ್ಕೆ ರಾಜ್ಯ ಕಾರ್ಯದಾರ್ಶಿಯನ್ನಾಗಿ ನೇಮಿಸಲಾಗಿದೆ.

ಜೆ.ಡಿ.ಎಸ್.ನ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಕೆ. ಶಂಶುಲ್‌ಹಕ್ ಖಾನ್ ಘೋಷಣೆ ಮಾಡಿದ್ದಾರೆ.ಇವರು ಕಳೆದ ಹಲವು ವರ್ಷಗಳಿಂದ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ಕಾರ್ಯಕರ್ತನಾಗಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top