• Slide
    Slide
    Slide
    previous arrow
    next arrow
  • ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ

    300x250 AD

    ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸುವ ಸಾಂಸ್ಕೃತಿಕ ಸೌರಭ, ಚಿಗುರು, ಯುವಸೌರಭ, ಗಿರಿಜನ ಉತ್ಸವ ಹಾಗೂ ಜನಪರ ಉತ್ಸವ ಕಾರ್ಯಕ್ರಮಗಳಿಗಾಗಿ ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
    ಆಸಕ್ತ ಕಲಾತಂಡಗಳು ತಾವೇ ಸ್ವತಃ ಅರ್ಜಿ ಬರೆದು ಹಾಗೂ ತಮ್ಮ ಮೂರು ವರ್ಷದ ಕಲಾ ಪ್ರದರ್ಶನದ ದಾಖಲೆಗಳನ್ನು ಲಗತ್ತಿಸಿ ಸೆ.12ರೊಳಗಾಗಿ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಸಲ್ಲಿಸಬೇಕು. ಕಲಾವಿದರ ವಿವರಗಳನ್ನು ಪರಿಶೀಲಿಸಿ ರೋಟೇಷನ್ ಆಧಾರದ ಮೇಲೆ ಆದ್ಯತೆ ನೀಡಲಾಗುವುದು.
    ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08382227084 ಗೆ ಸಂಪರ್ಕಿಸಬಹುದಾಗಿದೆ ಎಂದು ಕಾರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ(ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top