• Slide
    Slide
    Slide
    previous arrow
    next arrow
  • ಗಜಾನನೋತ್ಸವಕ್ಕೆ ವಲ್ಲಭದಾಸ ಗುರೂಜಿ ಭೇಟಿ

    300x250 AD

    ಯಲ್ಲಾಪುರ: ಪಟ್ಟಣದ ದೇವಿ ಮೈದಾನ ಸಾರ್ವಜನಿಕ ಗಜಾನನೋತ್ಸವಕ್ಕೆ ಗುಜರಾತಿನ ಸ್ವಾಮಿನಾರಾಯಣ ಪಂಥದ ಸಾಧು ಸಂತ ವಲ್ಲಭದಾಸ ಗುರೂಜಿ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅವರಿಗೆ ಸಮಿತಿಯ ವತಿಯಿಂದ ಫಲ ಪುಷ್ಪ ಮತ್ತು ವಸ್ತ್ರ ಸಮರ್ಪಿಸಲಾಯಿತು. 

    ಮೂರ್ತಿ ಕಲಾವಿದರಾದ ಸಂತೋಷ ಗುಡಿಗಾರ, ಆದಿತ್ಯ ಗುಡಿಗಾರ, ಸಮಿತಿಯ ಅಧ್ಯಕ್ಷ ಉಲ್ಲಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ, ಸದಸ್ಯರಾದ ಅಮೃತ ಬದ್ದಿ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top