Slide
Slide
Slide
previous arrow
next arrow

ಸಸ್ಯ ಶ್ರಾವಣ-2022 ಕಾರ್ಯಕ್ರಮ ಯಶಸ್ವಿ

300x250 AD

ಯಲ್ಲಾಪುರ: ಪಟ್ಟಣದ ಎಪಿಎಂಸಿ ಆವಾರದ ಶ್ರೀಮಾತಾ ಕಂಪನಿಯ ಸಭಾಭವನದಲ್ಲಿ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಮಾತೃ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ‘ಸಸ್ಯ ಶ್ರಾವಣ-2022’ ಹೂ ಗಿಡಗಳು ಹಾಗೂ ಕೃಷಿ ಉತ್ಪನ್ನಗಳ ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಶ್ರೀಮಾತಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶ್ರೀಪಾದ ಭಟ್ಟ ಮಣ್ಮನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆದರ್ಶ ಮಹಿಳಾ ಮಂಡಳಿಯ ಅಧ್ಯಕ್ಷೆ ಉಷಾ ಗಾಂವ್ಕಾರ ಮಾತನಾಡಿದರು. 

300x250 AD

ಸಂಘಟಕರಾದ ಗಾಯತ್ರಿ ಬೋಳಗುಡ್ಡೆ, ಸಂಧ್ಯಾ ಹೆಗಡೆ, ರಮಾ ದೀಕ್ಷಿತ್, ಜಾಹ್ನವಿ ಭಟ್ಟ ಇತರರಿದ್ದರು. ತಾಲೂಕಿನ ವಿವಿಧೆಡೆಯಿಂದ ಮಹಿಳೆಯರು, ಸ್ವಸಹಾಯ ಸಂಘದವರು ತಾವು ಬೆಳೆದ ಹೂ ಗಿಡಗಳು, ಕೃಷಿ ಉತ್ಪನ್ನಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top