Slide
Slide
Slide
previous arrow
next arrow

ಜನನ, ಮರಣ ನೊಂದಣಿ ಕಾಯಿದೆ ತಿದ್ದುಪಡಿ ರದ್ದು ಪಡಿಸುವಂತೆ ಆಗ್ರಹ

300x250 AD

ಶಿರಸಿ: ಜನನ, ಮರಣ ನೊಂದಣಿ ಕಾಯಿದೆಗೆ ತಂದ ತಿದ್ದುಪಡಿಯನ್ನು ರದ್ದು ಪಡಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಅದಿವಕ್ತ ಪರಿಷತ್ ಉತ್ತರ ಕನ್ನಡ ಘಟಕದಿಂದ ಶಿರಸಿಯ ಸಹಾಯಕ ಕಮೀಶನರವರಿಗೆ ಜು.27ರಂದು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸಂತೋಷ ಹೆಗಡೆ, ರಾಷ್ಟ್ರೀಯ ಪರಿಷತ್ ಸದಸ್ಯರಾದ ಶ್ರೀಮತಿ ಸರಸ್ವತಿ ಹೆಗಡೆ, ಅಧಿವಕ್ತ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್ ಔಢಾಳ ಹಾಗೂ ಪದಾಧಿಕಾರಿಗಳಾದ ಎನ್ ಆರ್ ನಾಯ್ಕ್ ಮತ್ತು ಮಂಜುನಾಥ ಗೌಡ ಉಪಸ್ಥಿರಿದ್ದರು.

300x250 AD
Share This
300x250 AD
300x250 AD
300x250 AD
Back to top