• Slide
    Slide
    Slide
    previous arrow
    next arrow
  • ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಸಚಿತ್ರ ಮಾಹಿತಿ

    300x250 AD

    ಶಿರಸಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಶ್ರೀ ಮಾರಿಕಾಂಬಾ ಪಿಯು ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ  ಯುದ್ಧ ಕ್ಷಣ ಮಾಹಿತಿಯನ್ನು ಸಚಿತ್ರವಾಗಿ , ಮಾಹಿತಿಯೊಂದಿಗೆ ಸುಬೇದಾರ್ ರಾಮು ಹಾಗೂ ಕಾರ್ಗಿಲ ಯೋಧ ಗಣಪತಿ ಭಟ್ಟರು  ಒದಗಿಸಿದರು.

    ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು , ಡಾ.ರವಿಕಿರಣ  ಪಟವರ್ಧನ ಹಾಗೂ ಮಾಜಿ ಸೈನಿಕರ  ಉಪಸ್ಥಿತಿ ಹಾಗೂ 150 ಕ್ಕೂ ಹೆಚ್ಚಿನ  ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಿದರು. ಹೆಸರು ಹೇಳಲು ಇಚ್ಛಿಸದ ದಾನಿಯಿಂದ ಮಕ್ಕಳಿಗೆ ಸಿಹಿ ತಿಂಡಿಯ ಪ್ಯಾಕೆಟ್ ನ್ನು ಸಹ ಹಂಚಲಾಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top