• Slide
    Slide
    Slide
    previous arrow
    next arrow
  • ನವೋದಯಕ್ಕೆ ಪ್ರಥ್ವಿಕ್ ಆಯ್ಕೆ

    300x250 AD

    ಅಂಕೋಲಾ: ತಾಲೂಕಿನ ಹೆಗ್ಗಾರಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪ್ರಥ್ವಿಕ್ ಪ್ರಸನ್ನ ವೈದ್ಯ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
    ಪ್ರಸನ್ನ ವೈದ್ಯ ಹಾಗೂ ಜಯಶ್ರಿ ವೈದ್ಯ ದಂಪತಿಯ ಪುತ್ರನಾದ ಈತ ಗಣೇಶ ಜನಾರ್ದನ ಭಟ್ಟ ಹಳವಳ್ಳಿ ಇವರ ಮಾರ್ಗದರ್ಶನ ಪಡೆದಿದ್ದಾನೆ.
    ಈತನ ಸಾಧನೆಗೆ ಶಿಕ್ಷಕರು,ಪಾಲಕರು,ಶಾಲಾಭಿವೃದ್ದಿ ಸಮಿತಿಯವರು,ಗ್ರಾ,ಪಂ ಡೋಂಗ್ರಿ ಅಧ್ಯಕ್ಷರಾದ ಲತಾ ಲೋಕೇಶ ನಾಯ್ಕ ಉಪಾಧ್ಯಕ್ಷರಾದ ವಿನೋದ್ ಭಟ್ಟ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ,ಸ್ಥಳಿಯ ಸದಸ್ಯರಾದ ನಾರಾಯಣ ಭಟ್ಟ ,ಹಿರಿಯರಾದ ಶಿವರಾಮ ಭಟ್ಟ ಗುಡ್ಡೆ ಹಾಗೂ ಊರವರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top