Slide
Slide
Slide
previous arrow
next arrow

ಚಕ್ರ ಎಸೆತ: ಹೃತೀಶ್ ರಾಜ್ಯಮಟ್ಟಕ್ಕೆ

300x250 AD

ಸಿದ್ದಾಪುರ ತಾಲೂಕಿನ ಕತ್ರಗಾಲ-ವಿದ್ಯಾಗಿರಿಯ ಶ್ರೀ ರಮಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಹೃತೀಶ ಎಂ. ನಾಯ್ಕ ಮುಂಡಗೋಡಿನಲ್ಲಿ ನಡೆದ ಪ್ರೌಢಶಾಲಾ ಕಿರಿಯರ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ.ಈತನು ವಾಟಗಾರಿನ ಮಂಜುನಾಥ ನಾಯ್ಕ ಹಾಗೂ ಸವಿತಾ ನಾಯ್ಕ ಅವರ ಪುತ್ರ.

300x250 AD
Share This
300x250 AD
300x250 AD
300x250 AD
Back to top