Slide
Slide
Slide
previous arrow
next arrow

ಶಿಕ್ಷಕ ಕೆ.ಎಲ್.ಭಟ್ಟರವರಿಗ “ಭಾರತ್ ಗೌರವ್ ಪ್ರಶಸ್ತಿ”

300x250 AD

ಶಿರಸಿ: ಇಲ್ಲಿನ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿಜ್ಞಾನ ಶಿಕ್ಷಕರಾದ ಕೆ.ಎಲ್. ಭಟ್ಟರವರಿಗೆ ನವದೆಹಲಿಯ ಬೆಸ್ಟ್ ಅಚೀರ‍್ಸ್ ಅಸೋಸಿಯನ್ ರಿಸರ್ಚ್ನವರು ಅವರ ವೈಜ್ಞಾನಿಕ ಸಂಶೋಧನೆ ಮತ್ತು ವಿಶೇಷವಾಗಿ ಹಿಂದುಳಿದ ವಿದ್ಯಾರ್ಥಿಗಳ ಬಗೆಗಿನ ಶೈಕ್ಷಣಿಕ ಕೊಡುಗೆ, ಗುರುತಿಸಿ ಪ್ರಶಸ್ತಿಪತ್ರ ಮತ್ತು ಫಲಕಗಳೊಂದಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಅವರ ಈ ಸಾಧನೆಗೆ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪ್ರಕಾಶ ಆಚಾರಿ, ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top