Slide
Slide
Slide
previous arrow
next arrow

ಜ.22ಕ್ಕೆ ಶಂಕರಮಠದಲ್ಲಿ ‘ಶ್ರೀರಾಮತಾರಕ ಹವನ’

300x250 AD

ಸಿದ್ದಾಪುರ: ಸ್ಥಳೀಯ ಶೃಂಗೇರಿ ಶಂಕರಮಠದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಯೋಗ ಕೇಂದ್ರ ಶಂಕರಮಠದ ಸಹಾಯದೊಂದಿಗೆ ಶ್ರೀರಾಮತಾರಕ ಹವನ ಹಾಗೂ ಭಜನೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top