Slide
Slide
Slide
previous arrow
next arrow

ಹಂದಿ ಕಾಟ: ಬೆಳೆ ರಕ್ಷಣೆಗೆ ರೈತರ ಪರದಾಟ

300x250 AD

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೇಲಂಗಾರ, ಚಿಮನಳ್ಳಿ ಭಾಗದಲ್ಲಿ ಕಾಡು ಹಂದಿಗಳ ಹಾವಳಿ ಹೆಚ್ಚಿದ್ದು, ಹಂದಿಗಳ ಉಪಟಳದಿಂದ ಬೆಳೆ ರಕ್ಷಣೆ ರೈತರಿಗೆ ಸವಾಲಾಗಿ ಪರಿಣಮಿಸಿದೆ.

ತೇಲಂಗಾರ ಭಾಗದಲ್ಲಿ ಭತ್ತ ಕೊಯ್ಲಿಗೆ ಬಂದಿದ್ದು, ಹಂದಿಗಳು ಭತ್ತದ ಗದ್ದೆಗೆ ಹೊಕ್ಕು ಬತ್ತದ ಬೆಳೆ ನಾಶಮಾಡಿವೆ. ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈಗೆ ಸಿಗುತ್ತದೆ ಎನ್ನುವ ಹೊತ್ತಿಗೆ ಹಂದಿಗಳು ಭತ್ತ ತುಳಿದು ಸಂಪೂರ್ಣ ನಾಶ ಮಾಡಿರುವ ಬಗ್ಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top