Slide
Slide
Slide
previous arrow
next arrow

ಮೂಡಗಣಪತಿ ಕರಾಟೆ ಕೇಂದ್ರದ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

300x250 AD

ಹೊನ್ನಾವರ: ಕುಮಟಾದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಾಲಾ ಕ್ರೀಡಾಕೂಟದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅನಿರುದ್ಧ ನಾಯ್ಕ್, ಸಂಕೇತ್ ಪಟೇಲ್, ಭರತ್ ನಾಯ್ಕ್ ಮತ್ತು ಪಲ್ಲವಿ ಆಚಾರ್ಯ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಮೂಡಗಣಪತಿ ಕರಾಟೆ ಕೇಂದ್ರದ ಪ್ರಭಾಕರ ಗೌಡ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top