• Slide
    Slide
    Slide
    previous arrow
    next arrow
  • ಜು.20ರಿಂದ ಸೋಮಸಾಗರದಲ್ಲಿ ಮಹಾರುದ್ರ ಯಾಗ

    300x250 AD

    ಶಿರಸಿ: ತಾಲೂಕಿನ ಕರೂರು ಸೀಮೆಯ ಸೋಮಸಾಗರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶೋಭನ ಸಂವತ್ಸರದ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಮಹಾರುದ್ರ ಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹೇಂದ್ರ ಹೆಗಡೆ ಮುಳಖಂಡ ತಿಳಿಸಿದ್ದಾರೆ.

    ಜುಲೈ 20 ರಿಂದ 23ರವರೆಗೆ ಶ್ರೀ ದೇವಸ್ಥಾನದಲ್ಲಿ ಮಹಾರುದ್ರ ಜಪ ಮತ್ತು ಹವನಗಳು ನಡೆಯಲಿದೆ. ಆಸ್ತಿಕ ಭಕ್ತರು, ಸೀಮೆಯ ಭಜಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top