Slide
Slide
Slide
previous arrow
next arrow

ಹೆಬ್ಬಾರ್‌ಗೆ ಗೆಲುವು; ಪಟಾಕಿ ಸಿಡಿಸಿ ಸಂಭ್ರಮ

300x250 AD

ಮುಂಡಗೋಡ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಗೆಲುವಿನ ಹಿನ್ನೆಲೆಯಲ್ಲಿ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಮಂಜುನಾಥ ಹರಮಲಕರ, ರಾಜು ಗುಬ್ಬಕ್ಕನವರ, ಮಂಜುನಾಥ ಕೋಣನಕೇರಿ, ಬಸವರಾಜ ಭೋವಿವಡ್ಡರ, ವಿನಾಯಕ ಯಲಿಗಾರ, ನಾಗರಾಜ ಹದಳಗಿ, ಮಂಜುನಾಥ ಹಡಪದ ಹಾಗೂ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top