• Slide
    Slide
    Slide
    previous arrow
    next arrow
  • ಅಕ್ಷರಶ್ಲೋಕಿ ಸ್ಪರ್ಧೆ: ಬಂಗಾರದ ಪದಕ ಪಡೆದ ಕುಮಾರ್ ಹೆಗಡೆ

    300x250 AD

    ಯಲ್ಲಾಪುರ: ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 22ರಿಂದ 25ರ ವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ತಾಲೂಕಿನ ಬಾಳೆಹದ್ದ ಗ್ರಾಮದ ನಿವಾಸಿಯಾಗಿರುವ ಕುಮಾರ ಹೆಗಡೆ ಭಾಗವಹಿಸಿ ಪ್ರಥಮ‌ಸ್ಥಾನ ಪಡೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ.

    ಈತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವಿದ್ಯಾವಾರಿಧಿಯ ವಿದ್ಯಾರ್ಥಿಯಾಗಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top