• Slide
    Slide
    Slide
    previous arrow
    next arrow
  • ವಾಲ್ಮೀಕಿ ಜಯಂತಿ ಉಪನ್ಯಾಸ ಕಾರ್ಯಕ್ರಮ

    300x250 AD

    ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲಾ ಸಮಿತಿ ಹಾಗೂ ಮಾಸದ ಮಾತುಗಳ ಸಂಯುಕ್ತ ಆಶ್ರಯದಲ್ಲಿ ನೆಮ್ಮದಿ ಕುಟೀರದಲ್ಲಿ ಕನ್ನಡ ರಾಜ್ಯೋತ್ಸವ, ವಾಲ್ಮೀಕಿ ಜಯಂತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಡಾ.ವಿನಾಯಕ ಭಟ್ಟ ಗಾಳಿಮನೆ ಮಹಾಭಾರತದ ಧರ್ಮರಾಯನ ಪಾತ್ರದ ಕುರಿತು ಮನೋಜ್ಞವಾಗಿ ಮಾತನಾಡಿದರು. ಚಿಂತಕ, ಅರ್ಥಧಾರಿ ಗಣಪತಿ ಭಟ್ ವರ್ಗಾಸರ, ಕವಯತ್ರಿ ದಾಕ್ಷಾಯಿಣಿ ಪಿ.ಸಿ., ಸಾವಿತ್ರಿ ಶಾಸ್ತ್ರಿ, ಅಭಾಸಾಪ ಕಾರ್ಯದರ್ಶಿ ಕೃಷ್ಣ ಪದಕಿ, ವಿಮಲಾ ಭಾಗ್ವತ ಮುಂತಾದವರು ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top