• Slide
    Slide
    Slide
    previous arrow
    next arrow
  • ಚಂದನ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

    300x250 AD

    ಶಿರಸಿ: ನಗರದ ನರೇಬೈಲ್‌ನ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.01 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಯದರ್ಶಿ ಎಲ್.ಎಂ ಹೆಗಡೆ ಕರ್ನಾಟಕದ ಏಕೀಕರಣ ಮತ್ತು ಸಾಹಿತ್ಯದ ಕುರಿತು ತಿಳಿಸಿದರು.ಕನ್ನಡವು ಅಗಾಧ ಸಾಹಿತ್ಯವನ್ನು ಹೊಂದಿದ್ದು ಅದನ್ನು ತಿಳಿಯಬೇಕು ಎಂದರು. ಮುಖ್ಯೋಪಾಧ್ಯಾಯರಾದ ಶಾಂತಾರಾಮ್ ನಾಯ್ಕ್, ಶಿಕ್ಷಕಿಯರಾದ ದಿವ್ಯಾ ಹೆಗಡೆ, ಚಂದ್ರಾವತಿ ಪೂಜಾರಿ,ಶೋಭಾ ಹೆಗಡೆ, ಉಷಾ ಹೆಗಡೆ ಶುಭಾಶಯ ಕೋರಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.9ನೇ ವರ್ಗದ ವೈಷ್ಣವಿ ಭಟ್ ಸ್ವಾಗತಿಸಿದರು,10ನೇ ವರ್ಗದ ಪ್ರಾರ್ಥನಾ ಹೆಗಡೆ ನಿರ್ವಹಿಸಿದರು, 9 ನೇ ವರ್ಗದ ಅಪೂರ್ವಾ ಹೆಗಡೆ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top