Slide
Slide
Slide
previous arrow
next arrow

ಇಂದು‌ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಶಿರಸಿಯ ಉಷಾರಾಣಿ

300x250 AD

ಶಿರಸಿ: ದಿಲ್ಲಿ ದೂರದರ್ಶನ ಕೇಂದ್ರ ಬೆಂಗಳೂರು ಇದರ ಚಂದನ ವಾಹಿನಿಯಲ್ಲಿ , ಡಾ.ನಾ. ಸೋಮೇಶ್ವರರವರು ನಡೆಸಿಕೊಡುವ ಥಟ್ ಅಂತ ಹೇಳಿ ಕ್ವಿಜ್ ಕಾರ್ಯಕ್ರಮದ ಸ್ಪರ್ಧೆಯಲ್ಲಿ ಶಿರಸಿಯ ಆಜಾದ್ ನಗರ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಉಷಾರಾಣಿ ಇವರು ವಿಶೇಷ ಬಹುಮಾನವನ್ನು ಗಳಿಸಿದ್ದಾರೆ.

ಈ ಕಾರ್ಯಕ್ರಮವು ಇಂದು ಅ.14 ರಂದು ರಾತ್ರಿ 9:30 ಕ್ಕೆ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಶಿಕ್ಷಕಿ ಉಷಾರಾಣಿ ಕೆಎಸ್ಆರ್‌ಟಿಸಿ ಶಿರಸಿ ಬಸ್ ಡಿಪೋದ ಸಂಚಾರಿ ಅದೀಕ್ಷರಾದ ಮಹೇಶ ಜೋಗಳೆಕರ್ ಇವರ ಶ್ರೀಮತಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top