Slide
Slide
Slide
previous arrow
next arrow

ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ

300x250 AD

ಕುಮಟಾ: ಆ.29 ರಂದು ಕುಮಟಾ ತಾಲೂಕಿನ ಅಘನಾಶಿನಿ ಸಮುದ್ರದ ಬಳಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದ ಕುಮಟಾ ತಾಲೂಕಿನ ಕಾಗಲ್‌ನ ಮೀನುಗಾರ ವಿನೋದ್ ಶಂಕರ್ ಅಂಬಿಗಾ ಅವರ  ಕುಟುಂಬಕ್ಕೆ, ರಾಜ್ಯದ ಮೀನುಗಾರಿಕೆ , ಬಂದರು ಮತ್ತು  ಒಳನಾಡು ಜಲಸಾರಿಗೆ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು 8 ಲಕ್ಷ ರೂ.ಗಳ ಪರಿಹಾರದ ಆದೇಶಪತ್ರವನ್ನು ವಿತರಿಸಿದರು. ಹಾಗೂ ವೈಯಕ್ತಿಕ ವಾಗಿ  ರೂ.50,000 ಗಳ ನೆರವು ನೀಡಿದರು.

300x250 AD
Share This
300x250 AD
300x250 AD
300x250 AD
Back to top