Slide
Slide
Slide
previous arrow
next arrow

ಶ್ರಮದಾನದ ಮೂಲಕ ರಸ್ತೆ ಸ್ವಚ್ಛತೆ

300x250 AD

ಸಿದ್ದಾಪುರ: ತಾಲೂಕಿನ ಹಂಗಾರಖಂಡ ಸುತ್ತಮುತ್ತಲಿನ ನಾಗರಿಕರು ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇವರ ನೇತೃತ್ವದಲ್ಲಿ ತ್ಯಾಗ್ಲಿಯಿಂದ ಹಂಗಾರಖಂಡ-ಸಾಸ್ಮೆಕಟ್ಟೆ( ಗವಿನಗುಡ್ಡ-ಹಂಗಾರಖಂಡ ಪ್ರಾಥಮಿಕಶಾಲೆ) ಹಾಗೂ ಇಡುಕೈವರೆಗೆ ಶ್ರಮದಾನದ ಮೂಲಕ ರಸ್ತೆ ಅಕ್ಕಪಕ್ಕ ಇರುವ ಗಿಡಗಂಟೆಗಳನ್ನು ತೆರವುಗೊಳಿಸಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲಮಾಡಿಕೊಂಡರು. ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top