Slide
Slide
Slide
previous arrow
next arrow

ತುರ್ತು ರಕ್ತ ನೀಡಿ ಮಾನವೀಯತೆ ಮೆರೆದ ಸಹೃದಯಿ ಯುವಕರು

300x250 AD

ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅಂಬೇವಾಡಿಯ ತಾಯಿಯೊಬ್ಬರಿಗೆ ತುರ್ತು O+ve ರಕ್ತ ಬೇಕಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು.

ಮನವಿ ಮಾಡಿ ಹತ್ತು ನಿಮಿಷದೊಳಗಡೆ ನಗರದ ಸಹೃದಯಿ ಯುವಕರಾದ ಬೈಲುಪಾರಿನ ಇರ್ಷಾದ್ ಖಾನ್ ಮತ್ತು ದೇಶಪಾಂಡೆ ನಗರದ ಫೈಝಲ್ ಪಠಾಣ್ ಅವರು  ಸಾರ್ವಜನಿಕ ಆಸ್ಪತ್ರೆಗೆ ತೆರಳಿ O+ve ರಕ್ತ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿರುವುದರ ಜೊತೆಗೆ ನಾವೆಲ್ಲರೂ ಒಂದೇ ಎಂಬ ಭ್ರಾತೃತ್ವವನ್ನು ಸಾರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top