Slide
Slide
Slide
previous arrow
next arrow

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಯಲ್ಲಾಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ತಾಲೂಕಿನ ಅರಬೈಲ್ ಘಟ್ಟದ ಗಣಪತಿ ಕಟ್ಟೆ ಕ್ರಾಸ್ ಬಳಿ ಗುರುವಾರ ನಡೆದಿದೆ.‌ ಮುಂಡಗೋಡ ತಾಲೂಕಿನ ಬಾಚಣಕಿಯ ಪರಶುರಾಮ…

Read More

ಮಾಜಾಳಿಯಲ್ಲಿ ಚಿತ್ರನಟ ರಿಷಬ್ ಶೆಟ್ಟಿ ಕಾರು ತಪಾಸಣೆ

ಕಾರವಾರ: ಚಲನಚಿತ್ರ ನಟ ರಿಷಬ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರನ್ನು ಬುಧವಾರ ತಾಲ್ಲೂಕಿನ ಮಾಜಾಳಿ ಚೆಕ್‍ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಗೋವಾದಲ್ಲಿ ನಡೆದ 54ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಬಳಿಕ ಕುಂದಾಪುರಕ್ಕೆ ಕಾರವಾರ ಮಾರ್ಗವಾಗಿ ರಿಷಬ್ ಪ್ರಯಾಣಿಸಿದ್ದರು.…

Read More

ಲೋಕಾಭಿಪ್ರಾಯ – 2024: ಬಿಜೆಪಿಯಿಂದ ನಾಗರಾಜ ನಾಯಕ ಲೋಕಸಭೆಗೆ ಅಭ್ಯರ್ಥಿಯಾಗಲಿ

ಲೋಕಾಭಿಪ್ರಾಯ – 2024 : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ ಮುಂದಿನ ಸಂಸತ್ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಮಾತಿಗಳು ಕೇಳಿಬರುತ್ತಿವೆ. ಈ ನಡುವೆ ಮುಂದಿನ ಸಂಸದ ಸದಸ್ಯರು ಯಾರಾಗಬೇಕು ಎಂಬ ಬಗ್ಗೆ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ…

Read More

ಗಣಪತಿಗೆ ಡಿಜೆ ಬೇಕೆ!!??

ಈ ವರ್ಷದ ಕೆಲವು ಗಣಪತಿ ಮಂಡಳದವರು ಗಣಪತಿ ಮೂರ್ತಿಗೆ ಖರ್ಚು ಮಾಡಿದ್ದಕ್ಕಿಂತ ಐದಾರು ಪಟ್ಟಿನಷ್ಟು ಹಣ ಡಿಜೆಗೆ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಇದೆ. ಯಾವ ಗಣಪತಿಯ ಪೂಜೆಯ ಪುಸ್ತಕದಲ್ಲಿ ಡಿಜೆ ಬೇಕು ಎಂದು ದಾಖಲಿದೆ ಎಂದು ಕೆಲವರು…

Read More

ದಿ. ಕಡವೆ ಶ್ರೀಪಾದ ಹೆಗಡೆಯವರ ಆದರ್ಶ ಸಹಕಾರಿ ಸಾಕ್ಷರರಿಗೆ ಎಷ್ಟು ಅರ್ಥವಾಗಿದೆ??

ದಿ. ಶ್ರೀಪಾದ ಹೆಗಡೆ ಕಡವೆಯವರ ತತ್ವಾದರ್ಶಗಳು ಎಂದಿಗೂ ಸಹಕಾರಿ ರಂಗದ ದಾರಿದೀಪ. ಅವರು ಪ್ರತಿಪಾದಿಸಿದ ತೋಟಿಗರ ಅಮೂಲಾಗ್ರ ಅಭಿವೃದ್ಧಿಯ ದೃಷ್ಠಿಕೋನಗಳು ಹಲವಾರು ಕುಟುಂಬಗಳನ್ನು, ಸಂಸ್ಕೃತಿಯನ್ನು, ಸಮಾಜವನ್ನು ಯೋಗ್ಯ ಪಥದಲ್ಲಿ ಮುನ್ನಡೆಸುತ್ತಿದೆ ಎಂಬುದು ನಿಸ್ಸಂಶಯ ಸತ್ಯ.ಮುಂದೆ ಸಹಕಾರಿ ರಂಗ ಉತ್ತಮವಾಗಿ…

Read More

ಶಿರಸಿ ನಗರದ ಸ್ಪರ್ಧಾತ್ಮಕ ಶಿಕ್ಷಣಾಸಕ್ತರಿಗೆ ಸದಾವಕಾಶ ನೀಡುವ ಶಿರಸಿ ಲಯನ್ಸ್ ಅಕಾಡೆಮಿ- ವಿಶೇಷ ಲೇಖನ

ಮಲೆನಾಡ ಸುಂದರ ಪರಿಸರದ, ಪಶ್ಚಿಮ ಘಟ್ಟದ ಅಡಿಕೆ, ತೆಂಗು, ಬಾಳೆ ತೋಟಗಳ ಹಚ್ಚ ಹಸಿರಿನ ಪೃಕೃತಿ ಸೌಂದರ್ಯದ ಮಧ್ಯೆ ಬುದ್ಧಿವಂತ ಜನ ಇರುವ ಪ್ರದೇಶ ಎಂದೇ ಪರಿಚಿತರಾಗಿರುವ ತೋಟದ ಸೀಮೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗಗಳು ಶಿಕ್ಷಣ ಕ್ಷೇತ್ರದಲ್ಲಿಯೂ…

Read More

ಡಾ. ಬಾಲಕೃಷ್ಣ ಹೆಗಡೆಗೆ ಅತ್ಯುತ್ತಮ NSS ಕಾರ್ಯಕ್ರಮಾಧಿಕಾರಿ ಪ್ರಶಸ್ತಿ: ವಿಶೇಷ ಲೇಖನ

ವಿಶೇಷ ಲೇಖನ: ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೆಂದರೆ ಅದೊಂದು ಜೀವನಾನುಭವ. ಅದು ಸ್ವಚ್ಛತೆ ಇರಬಹುದು, ಆರೋಗ್ಯ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ, ಪರಿಸರ ಸಂಬಂಧಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುವುದೂ ಪರಮ ಧರ್ಮವೇ ಆಗಿದೆ.ಸಮಾಜ ಸೇವೇಯಲ್ಲೂ…

Read More

ಗೋ ಹಂತಕರ ಬಂಧನಕ್ಕೆ ಹಿಂದೂ ಸಂಘಟನೆಯಿಂದ ತೀವ್ರ ಆಗ್ರಹ: ಮನವಿ ಸಲ್ಲಿಕೆ

ಶಿರಸಿ: ತಾಲೂಕಿನ ಹೆಗಡೆಕಟ್ಟಾದಲ್ಲಿ ನಡೆದ ಗೋ ಹತ್ಯೆ ಖಂಡಿಸಿ, ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಯ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಗೋಹತ್ಯೆ ಖಂಡಿಸಿ ಹಿಂದೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ…

Read More

ರೋವರ್ಸ್,ರೇಂಜರ್ಸ್ ತಂಡದಿಂದ ಸರ್ಕಾರಿ ಶಾಲೆಗೆ ಬಣ್ಣ: ಸಾರ್ವಜನಿಕರ ಮೆಚ್ಚುಗೆ

ಶಿರಸಿ: ‘ಸ್ಕೌಟ್ಸ್ , ಗೈಡ್ಸ್ ,ರೋವರ್ಸ್ ಹಾಗೂ ರೇಂಜರ್ಸ್ ನಡಿಗೆ.. ಶಾಲೆಯ ಸೌಂದರ್ಯವನ್ನು ಹೆಚ್ಚಿಸುವತ್ತ..’ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ತಾಲೂಕಿನ ಮಾಡನಕೇರಿಯ  ಸ.ಹಿ.ಪ್ರಾ.ಶಾಲೆಯ ಅಡುಗೆ ಕೋಣೆ , ದಾಸ್ತಾನು ಕೊಠಡಿ ಹಾಗೂ ಮುಂಭಾಗಕ್ಕೆ ಬಣ್ಣ ಬಳಿಯುವ ಮೂಲಕ ಶಿರಸಿಯ…

Read More

ಆರ್.ವಿ.ದೇಶಪಾಂಡೆ ಗೆಲುವು: ಜೋಯಿಡಾದಲ್ಲಿ ಸಂಭ್ರಮಾಚರಣೆ

ಜೊಯಿಡಾ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಕ್ಕಾಗಿ ತಾಲೂಕಿನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ದೇಶಪಾಂಡೆ ಅವರ ಗೆಲುವಿನಿಂದಾಗಿ ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಬಣ್ಣ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ…

Read More
Back to top