Slide
Slide
Slide
previous arrow
next arrow

‘ಕೃತಕ ಬುದ್ಧಿಮತ್ತೆ’ ಮಾನವ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದೆ: ಸಚಿನ್ ಭಟ್

ಸಿದ್ದಾಪುರ: ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಕಾರ್ಯಾಗಾರ  ಮಂಗಳವಾರ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕರಾದ ರಾಮಚಂದ್ರ ಹೆಗಡೆ ಬಿದ್ರಕಾನ ಉಳ್ಳಾನೆ ಮಾತನಾಡಿ ಪ್ರಸ್ತುತ ದಿನಗಳಲ್ಲಿ…

Read More

ದೇಶ ಕಟ್ಟುವ ಕೆಲಸ ಆಗಬೇಕಿದೆ: ಕಾಗೇರಿ

ಜೋಯಿಡಾ: ನಮ್ಮ ದೇಶ ಉಳಿಯಬೇಕು ಮತ್ತು ದೇಶ ಉನ್ನತಿಗೆ ಸಾಗಬೇಕು ಎಂದರೆ ನಮ್ಮ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಬಿಜೆಪಿ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಉತ್ತರಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಜೋಯಿಡಾ ತಾಲೂಕಿನ…

Read More

ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸಿದರೆ ಗೃಹಲಕ್ಷ್ಮಿಯಿಂದ ಮಹಾಲಕ್ಷ್ಮಿಗೆ ಬಡ್ತಿ: ಡಾ‌.ಅಂಜಲಿ

ಕುಮಟಾ: ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸಿದರೆ ಗೃಹಲಕ್ಷ್ಮೀಯಿಂದ ಮಹಾಲಕ್ಷ್ಮಿಗೆ ಬಡ್ತಿ ನೀಡಿ, ಮತ್ತೈದು ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ವಾಲಗಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ…

Read More

ಮನುವಿಕಾಸದಿಂದ ವಿಶ್ವ ಭೂದಿನ ಕಾರ್ಯಕ್ರಮ

ಶಿರಸಿ: ಇಲ್ಲಿನ ಮನುವಿಕಾಸ ಸಂಸ್ಥೆಯು ಸಿಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ವಿಶ್ವ ಭೂ ದಿನದ ಅಂಗವಾಗಿ ಶಿರಸಿ ತಾಲೂಕಿನ ಹಲಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮರಗುಂಡಿ ಗ್ರಾಮದಲ್ಲಿ ವಿಶ್ವ ಭೂ ದಿನ ಕಾರ್ಯಕ್ರಮವನ್ನು ಮಹಿಳೆಯರಿಗಾಗಿ ಆಯೋಜಿಸಲಾಗಿತ್ತು. ಸಿ‌.ಎಂ.ಎಸ್ ಸಂಸ್ಥೆಯನ್ನು ಪ್ರತಿನಿಧಿಸಿ…

Read More

ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದಿಂದ ಮತದಾನ ಜಾಗೃತಿ: ಬೈಕ್ ಜಾಥಾ

ಅಂಕೋಲಾ : ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ ಉತ್ತರ ಕನ್ನಡ, ತಾಲೂಕು ಪಂಚಾಯತ ಅಂಕೋಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಲೋಕಸಭಾ ಚುನಾವಣೆ 2024 ಪ್ರಯುಕ್ತ ಪ್ರತಿಶತ 100ರಷ್ಟು…

Read More

ದೇಶದ ಭವಿಷ್ಯ ಉಜ್ವಲವಾಗಿರಲು ಮೋದಿಯಿಂದ ಮಾತ್ರ ಸಾಧ್ಯ; ಕಾಗೇರಿ

ಹಳಿಯಾಳ ತಾಲೂಕಿನ ವಿವಿಧೆಡೆ ಪ್ರಚಾರ ನಡೆಸಿದ ಬಿಜೆಪಿ ಅಭ್ಯರ್ಥಿ ಅಭಿಮತ ಹಳಿಯಾಳ: ಈಗ ಬರುವುದು ಪಂಚಾಯತದ ಚುನಾವಣೆ ಅಲ್ಲ.‌ ದೇಶದ ಭವಿಷ್ಯ ನಿರ್ಧಾರ ಮಾಡುವ ಲೋಕಸಭಾ ಚುನಾವಣೆ. ಕಾರಣ ದೇಶದ ಮುಂದಿನ ಭವಿಷ್ಯ ಉಜ್ವಲ ಆಗಿರಲು ನರೇಂದ್ತ ಮೋದಿ…

Read More

ಸಮಾಜಸೇವೆಯಲ್ಲಿ ಸ್ಕೊಡ್ವೆಸ್ ಪಾತ್ರ ಅಗ್ರಗಣ್ಯ

ಸ್ಕೋಡ್ವೆಸ್ 18ನೇ ಶಕ್ತಿ ದಿವಸ ಸಾಧಕರಿಗೆ ಸನ್ಮಾನ,ಗೌರವ | ವೆಂಕಟೇಶ ನಾಯ್ಕ ಸಾರಥ್ಯಕ್ಕೆ ಗಣ್ಯರ ಮೆಚ್ಚುಗೆ ಶಿರಸಿ: ನಮ್ಮ ನಡುವಿನ ಸಾಧಕರ ಸ್ಪೂರ್ತಿಯಿಂದ ಹೊಸ ಸಾಧಕರನ್ನು ಸೃಷ್ಟಿಸುವ ಕಾರ್ಯವಾಗಬೇಕಿದೆ ಎಂದು ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಶನ್ ಸೈಟ್ ಡೈರೆಕ್ಟರ್…

Read More

ಅಸಮರ್ಥ ಗೃಹ ಸಚಿವರು ರಾಜೀನಾಮೆ ನೀಡಲಿ; ಅನಂತಮೂರ್ತಿ ಆಗ್ರಹ

ಶಿರಸಿ: ಇತ್ತಿಚಿಗೆ ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡುಹಗಲೇ ಫಯಾಜ್ ಎನ್ನುವ ಜಿಹಾದಿ ವ್ಯಕ್ತಿಯಿಂದ ಹತ್ಯೆಗೊಳಗಾದ ಹಿಂದೂ ಸಮಾಜದ ಹೆಣ್ಣು ಮಗಳು ನೇಹಾ ಹೀರೇಮಠ್ ಸಾವಿಗೆ ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ, ಉದ್ಯಮಿ ಅನಂತಮೂರ್ತಿ ಹೆಗಡೆ ಕಂಬನಿ ಮಿಡಿಯುವುದರ ಜೊತೆಗೆ ಈ…

Read More

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ; ದೀಪಕ್ ದೊಡ್ಡೂರು

ಶಿರಸಿ: ಬಿಜೆಪಿಯ ರಂಗಿತರಂಗ ನಾಟಕವನ್ನು ಮೂರು ದಶಕಗಳಿಂದ ಜಿಲ್ಲೆಯ ಜನರು ಗಮನಿಸಿದ್ದಾರೆ. ಮುಗ್ದತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಸಂಸದರು ಹಾಗೂ ಬಿಜೆಪಿಯ ನಾಯಕರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತ ನೀಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು…

Read More

ಏ.23ಕ್ಕೆ ಮಂಜುಗುಣಿ ಶ್ರೀಮನ್ಮಹಾರಥೋತ್ಸವ

ಶಿರಸಿ: ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಏ.23, ಮಂಗಳವಾರದಂದು ನಡೆಯಲಿದೆ. ಬೆಳಿಗ್ಗೆ 7 ಗಂಟೆಗೆ ರಥಾರೋಹಣ, ಪೂಜಾ, ರಥ ಎಳೆಯುವುದು. ನಂತರ ರಾತ್ರಿ 12 ಗಂಟೆಯವರೆಗೆ ದರ್ಶನ, ಹಣ್ಣು-ಕಾಯಿ ಇತ್ಯಾದಿ ಮುಂದುವರೆಯುತ್ತದೆ. ಬೆಳಿಗ್ಗೆ ರಥೋತ್ಸವದಲ್ಲಿ…

Read More
Back to top