• Slide
    Slide
    Slide
    previous arrow
    next arrow
  • ಭಾರೀ ಮಳೆಗೆ ಜನ-ಜೀವನ ತತ್ತರ

    300x250 AD

    ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನದಿಂದ ಸಂಜೆಯವರೆಗೆ ಭಾರಿ ಮಳೆಯಾಗಿದ್ದು, ಜನಜೀವನ ತತ್ತರಗೊಳ್ಳುವಂತಾಯಿತು.

    300x250 AD

    ಏಕಾಏಕಿ ಭಾರಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದು ತೋಟ, ಗದ್ದೆಗಳು ಜಲಾವ್ರತವಾದವು. ಈರಾಪುರ, ದೇವಸ, ನಂದೊಳ್ಳಿ, ಕಾರಕುಂಕಿ, ಮಾಗೋಡ, ಇಡಗುಂದಿ, ವಜ್ರಳ್ಳಿ ಮುಂತಾದ ಭಾಗಗಳಲ್ಲಿ ಹಳ್ಳದ ನೀರು ತೋಟ, ಗದ್ದೆಗಳಿಗೆ ನುಗ್ಗಿ ಹಾನಿ ಉಂಟಾಗಿದೆ.
    ಪಟ್ಟಣದಲ್ಲೂ ಮಳೆಯಿಂದಾಗಿ ಭಾರಿ ಅವಾಂತರ ಉಂಟಾಗಿದ್ದು, ಗಟಾರದ ನೀರು ರಸ್ತೆಯ ಮೇಲೆ ಹರಿದು ತೊಂದರೆ ಉಂಟಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top