• Slide
    Slide
    Slide
    previous arrow
    next arrow
  • 24 ಗಂಟೆಯಲ್ಲಿ ಹಾಳಾದ ಟಿಸಿ ಬದಲಿಸಿ; ಸಚಿವ ಸುನೀಲ್‍ಕುಮಾರ್

    300x250 AD

    ಚಿಕ್ಕಮಗಳೂರು: ವಿದ್ಯುತ್ ಟ್ರಾನ್ಸ್‍ಫಾರ್ಮರ್ ಹಾಳಾದರೆ 24 ತಾಸಿನೊಳಗೆ ಬದಲಾಯಿಸಬೇಕು. ಒಂದು ವೇಳೆ ಟ್ರಾನ್ಸ್ಫಾರ್ಮರ್ ಬದಲಾವಣೆಗೆ ರೈತರಿಂದ ಹಣಕ್ಕೆ ಬೇಡಿಕೆ ಇಟ್ಟ ನಿರ್ದಿಷ್ಟ ದೂರು ಬಂದರೆ 48 ತಾಸಿನೊಳಗೆ ಸಂಬಂಧಿಸಿದ ಅಧಿಕಾರಿಯನ್ನು ಅಮಾನತು ಮಾಡಲಾಗುವುದು ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ಅಧಿಕಾರಿಗಳಿಗೆ ಎಚ್ಚರಿಸಿದರು.

    300x250 AD


    ನಗರದಲ್ಲಿ ಆಯೋಜಿಸಿದ್ದ ವಿದ್ಯುತ್ ಅದಾಲತ್‍ನಲ್ಲಿ ಸಾರ್ವಜನಿಕ ಸಮಸ್ಯೆ ಆಲಿಸಿ ಮಾತನಾಡಿದರು. ರೈತರಿಗೆ ಟಿಸಿ ಕೊಡುವಾಗ ಹೆಚ್ಚು ಹಣ ಕೇಳಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡಬಾರದು. ಹೆಚ್ಚಿನ ಹಣ ಕೇಳಿದರೆ ಅಂತಹ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಸುನೀಲ್‍ಕುಮಾರ್ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top