• Slide
    Slide
    Slide
    previous arrow
    next arrow
  • ತುಂಬು ಹೃದಯದ ಧನ್ಯವಾದಗಳು – ಸಯ್ಯದ ಮುಜೀಬ ಸೈಯ್ಯದ ಅಹಮದ್ ಅಲಿ

    300x250 AD

    ಉತ್ತರ ಕನ್ನಡ ಜಿಲ್ಲೆಯ ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಸ್ಥಾನ ನೀಡಿ, ಪಕ್ಷದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಮಾಜಿ ಪ್ರಧಾ‌ನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪೇಗೌಡ, ಮುಖಂಡರಾದ ಶಶಿಭೂಷಣ ಹೆಗಡೆ, ರಾಜೇಶ್ವರಿ ಹೆಗಡೆ, ಮುನಾಫ್ ಮಿರ್ಜಾನ್ ಕರ್, ಸೂರಜ್ ಸೋನಿ ಸೇರಿದಂತೆ ಪಕ್ಷದ ಎಲ್ಲ ಸ್ತರದ ಹಿರಿ-ಕಿರಿಯ ಸಹಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು.

    ಶ್ರೀ ಸಯ್ಯದ ಮುಜೀಬ ಸೈಯ್ಯದ ಅಹಮದ್ ಅಲಿ
    ಅಧ್ಯಕ್ಷರು,
    ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗ, ಉತ್ತರ ಕನ್ನಡ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top