Slide
Slide
Slide
previous arrow
next arrow

ಎಂಇಎಸ್ ಕಾಮರ್ಸ್ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

300x250 AD

ಶಿರಸಿ: ನಗರದ ಎಂ.ಇ.ಎಸ್’ನ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯ ಡಾ.ಟಿ.ಎಸ್ ಹಳೇಮನೆ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗಾಂಧಿ ಜಯಂತಿಯನ್ನು ಆಚರಿಸಿದರು.

300x250 AD


ಇದೆ ಸಮಯದಲ್ಲಿ ಮಾತನಾಡಿದ ಅವರು ಗಾಂಧಿಯವರ ಆದರ್ಶ ಎಲ್ಲರೂ ಪಾಲಿಸುವಂತದ್ದು. ಜಾತೀಯತೆ, ಅಸ್ಪ್ರಶ್ಯತೆ ತೊಡೆದು ಹಾಕಲು ಅವರು ನೀಡಿದ ಕೊಡುಗೆ ಅಪಾರ ಎಂದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಶ್ರಮದಾನವನ್ನು ನೆರವೇರಿಸಿದರು.

Share This
300x250 AD
300x250 AD
300x250 AD
Back to top