• Slide
    Slide
    Slide
    previous arrow
    next arrow
  • ಕುಮಟಾದಲ್ಲಿ ಪಿಂಚಣಿ ಅದಾಲತ್; 8 ಅರ್ಜಿ ಸ್ವೀಕಾರ

    300x250 AD


    ಕುಮಟಾ: ತಾಲೂಕಾ ಹೋಬಳಿ ವ್ಯಾಪ್ತಿಯ ಪಿಂಚಣಿ ಅದಾಲತ್ ಕಾರ್ಯಕ್ರಮವು ಇಲ್ಲಿನ ಪುರಭವನದಲ್ಲಿ ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ 5 ಸಂಧ್ಯಾಸುರಕ್ಷಾ, 2 ನಿರ್ಗತಿಕ ವಿಧವಾ ವೇತನ ಹಾಗೂ 1 ಮನಸ್ವಿನಿ ಅರ್ಜಿಗಳನ್ನೊಡಗೂಡಿ ಒಟ್ಟೂ 8 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೇ ಸ್ಥಳದಲ್ಲಿಯೇ 21 ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ವಿತರಿಸಲಾಯಿತು.

    300x250 AD


    ಕಾರ್ಯಕ್ರಮದಲ್ಲಿ ಕುಮಟಾ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡರವರು, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಗಳ ಕುರಿತು ವಿವರಿಸಿದರು. ಶಿರಸ್ತೇದಾರ್ ಪುಷ್ಪ ನಾಯ್ಕ ಸೇರಿಸಂತೆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top