Slide
Slide
Slide
previous arrow
next arrow

ಗಿಡಗಳ ಮಾರಾಟ-ಪ್ರದರ್ಶನಕ್ಕೆ ಚಾಲನೆ ನೀಡಿದ ಸ್ಪೀಕರ್ ಕಾಗೇರಿ

300x250 AD

ಶಿರಸಿ: ನಗರದ ತೋಟಗಾರಿಕಾ ಕಾಲೇಜ್’ನಲ್ಲಿ ಅಂಗಾಂಶ ಕೃಷಿಯಿಂದ ಬೆಳಸಿದ ಬಾಳೆ ಗಿಡಗಳನ್ನು ರೈತರಿಗೆ ನೀಡುವುದರ ಮೂಲಕ ಶಿರಸಿ-ಸಿದ್ದಾಪುರ ಶಾಸಕ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆ ಮಾಡಿದರು.

300x250 AD


ವಿದ್ಯಾರ್ಥಿಗಳು ಕಸಿ ಮಾಡಿದ ವಿವಿಧ ಜಾತಿಯ ತೋಟಗಾರಿಕೆ ಗಿಡಗಳ ಮಾರಾಟ ಪ್ರದರ್ಶನಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ತೋಟಗಾರಿಕೆಯಲ್ಲಿ ಹೆಚ್ಚು ಅಧ್ಯಯನ, ಸಂಶೋಧನೆ ಮಾಡುವುದರ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ತಿಳಿಸಿದರು.

Share This
300x250 AD
300x250 AD
300x250 AD
Back to top