• Slide
    Slide
    Slide
    previous arrow
    next arrow
  • ಗೋಕರ್ಣ ದೇವಾಲಯ ಕಾನೂನು ವ್ಯವಸ್ಥೆಗೆ ಅಡ್ಡ ಬಂದರೆ ಕಠಿಣ ಕ್ರಮ; ಡಿಸಿ ಮುಲ್ಲೈ ಮುಗಿಲನ್

    300x250 AD

    ಕುಮಟಾ: ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿನ ಕಾನೂನು ಸುವ್ಯವಸ್ಥೆಗೆ ಅಡ್ಡ ಬಂದರೆ ಅವರ ವಿರುದ್ಧ ಕಾನೂನಾತ್ಮಕ ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೆವೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

    300x250 AD


    ಕೊರೊನಾ ನಿಯಮ ಸಡಿಲಿಕೆಯಿಂದ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನ, ಸೇವೆ ಪೂಜೆಗಳು ಹೆಚ್ಚುತ್ತಿದೆ. ಈ ನಡುವೆ ಬರುವಂಥ ಭಕ್ತಾದಿಗಳಿಗೆ ಅರ್ಚಕರ ಗಲಾಟೆಯಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ. ಸೆ.27 ರಂದು ಅವರ ಬಳಿ ಲಿಖಿತ ಹೇಳಿಕೆ ಪಡೆದು ಕಾನೂನಾತ್ಮಕವಾಗಿ ನಿರ್ಧಾರವನ್ನು ಸಮಿತಿ ಅಧ್ಯಕ್ಷರು ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top