• Slide
    Slide
    Slide
    previous arrow
    next arrow
  • ಸೆ.17ಕ್ಕೆ ಕವಡಿಕೆರೆಯಲ್ಲಿ ಕೆರೆ ಸ್ವಚ್ಛತೆ-ದೀಪೋತ್ಸವ

    300x250 AD

    ಯಲ್ಲಾಪುರ: ಸೇವಾ ಹೀ ಸಂಘಟನೆ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ಪಕ್ಷದ ಸ್ಥಳೀಯ ಘಟಕದ ವತಿಯಿಂದ ತಾಲೂಕಿನ ಕವಡಿಕೆರೆ ಶ್ರೀದುರ್ಗಾಂಬಾ ದೇವಾಲಯದ ಸಮೀಪದ ಕೆರೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮ ಸೆ. 17 ಶುಕ್ರವಾರ ನಡೆಯಲಿದೆ.

    300x250 AD


    ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಮುಖಂಡ, ಕಂಪ್ಲಿ ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ನಾಗರಾಜ ಕವಡಿಕೆರೆ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top