• Slide
    Slide
    Slide
    previous arrow
    next arrow
  • ಯುವಕರ ನಡುವೆ ಚೂರಿ ಇರಿತ; ಗಂಭೀರ ಗಾಯ

    300x250 AD

    ಸಿದ್ದಾಪುರ: ತಾಲೂಕಿನ ಅವರಗುಪ್ತ ಐಟಿಐ ಕಾಲೇಜ್ ಬಳಿ ಇಬ್ಬರು ಯುವಕರ ನಡುವೆ ಚಾಕು ಇರಿತ ನಡೆದಿದ್ದು, ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    300x250 AD


    ಯಾವುದೋ ಕಾರಣಕ್ಕೆ ಆರೋಪಿ ಅರಳಿಕೊಪ್ಪದ ಸುಮನ್ ಗೌಡರ ಮತ್ತು ಬಳಟ್ಟೆಯ ಪವನ ನಾಯ್ಕ ನಡುವೆ ಚೂರಿ ಇರಿತ ನಡೆದಿದೆ. ಘಟನೆಯಲ್ಲಿ ಪವನ ನಾಯ್ಕ ಗಂಭೀರ ಗಾಯಗೊಂಡಿದ್ದು, ಈತನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top