• Slide
    Slide
    Slide
    previous arrow
    next arrow
  • ಬೆಂಕಿ ಕಾಯುಸುತ್ತಿದ್ದಾಗ ಮೈಗೆ ಹತ್ತಿಕೊಂಡ ಬೆಂಕಿ; ಗಂಭೀರ ಗಾಯ

    300x250 AD

    ಶಿರಸಿ: ಚಳಿಯಿಂದ ರಕ್ಷಣೆಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವೇಳೆ ವ್ಯಕ್ತಿಯ ಮೈಗೆ ಬೆಂಕಿ ಹೊತ್ತುಕೊಂಡು ಅನಾಹುತ ಸಂಭವಿಸಿದೆ. ಬೆಂಕಿಯಿಂದ ಮೈ ಸುಟ್ಟು ಹೋಗಿದ್ದು, ತಕ್ಷಣ ಮನೆಯವರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ್ದಾರೆ.

    300x250 AD


    ಗಣಪತಿ ಗೌಡ ಬೆಂಕಿ ಹತ್ತಿಸಿಕೊಂಡ ವ್ಯಕ್ತಿಯಾಗಿದ್ದು, ಚಳಿ ತಡೆಯಲಾರದೆ ಶಾಖದ ಮೊರೆ ಹೋದ ವ್ಯಕ್ತಿ ಒಲೆಯಲ್ಲಿ ಬೆಂಕಿ ಕಾವು ಪಡೆಯಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಒಲೆ ಮೇಲೆ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಹಿರೇಕಳವೆಯಲ್ಲಿ ನಡೆದಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top