• Slide
    Slide
    Slide
    previous arrow
    next arrow
  • ಅರಸಾಪುರ ಬೆಟ್ಟದಲ್ಲಿ 3 ಆಕಳಿಗೆ ವಿಷ ನೀಡಿ ಕೊಂದ ದುಷ್ಟರು

    300x250 AD

    ಶಿರಸಿ: ತಾಲೂಕಿನ ಭೈರುಂಬೆ ಅರಸಾಪುರ ಬೆಟ್ಟದಲ್ಲಿ ಮೂರು ಆಕಳಿಗೆ ವಿಷ ಉಣಿಸಿ ಕೊಂದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
    ಆಕಳಿಗೆ ಕೊಡುವ ಹಿಂಡಿಯಲ್ಲಿ ವಿಷ ಬೆರೆಸಿ ಕೊಂದ ನೀಚ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳಕ್ಕೆ ಪಂಚಾಯತ ಅಧ್ಯಕ್ಷ ರಾಘು ನಾಯ್ಕ ಭೇಟಿ ನೀಡಿದರು. ಹಸುವಿನ ಮಾಲಕರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top