• Slide
    Slide
    Slide
    previous arrow
    next arrow
  • ಆ.20ಕ್ಕೆ ಪರಿಸರ ಭವನ ಉದ್ಘಾಟನೆ

    300x250 AD

    ಶಿರಸಿ: ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮೀತಿ ಅಗಸಾಲ- ಬೊಮ್ನಳ್ಳಿ ಶಿರಸಿ ಇವರ ಆಶ್ರಯದಲ್ಲಿ ‘ಪರಿಸರ ಭವನ’ ಉದ್ಘಾಟನಾ ಸಮಾರಂಭ ಆ.20 ಶುಕ್ರವಾರ ಬೆಳಿಗ್ಗೆ 10 ರಿಂದ ಅಗಸಾಲ-ಬೊಮ್ನಳ್ಳಿ ಶಾಲಾ ಆವಾರದಲ್ಲಿ ನಡೆಯಲಿದೆ.

    300x250 AD


    ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಉದ್ಘಾಟಿಸಲಿದ್ದಾರೆ. ಗ್ರಾಮ ಅರಣ್ಯ ಸಮಿತಿ ಅಗಸಾಲ-ಬೊಮ್ನಳ್ಳಿ ಅಧ್ಯಕ್ಷ ವಿಶ್ವನಾಥ ಹೆಗಡೆ ಬುಗುಡಿಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಿಎಫ್‍ಒ ಎಸ್.ಜಿ ಹೆಗಡೆ, ಎಸಿಎಫ್ ಅಶೋಕ ಅಲಗೂರ್, ಆರ್.ಎಫ್‍ಒ ಬಸವರಾಜ ಬೊಚ್ಚಲ್ಲಿ, ಗ್ರಾ.ಪಂ ಸದಸ್ಯ ಪ್ರಕಾಶ ಹೆಗಡೆ ಹಲಗೆ, ವಿ.ಎನ್ ಹೆಗಡೆ ಬೊಮ್ನಳ್ಳಿ ಇರುವರು.

    Share This
    300x250 AD
    300x250 AD
    300x250 AD
    Leaderboard Ad
    Back to top